ಶ್ರೀನಗರ: 5 ದಿನಗಳ ಹಿಂದೆಯಷ್ಟ್ರೇ ವಿವಾಹವಾಗಿದ್ದ ನೌಕಾಪಡೆ ಅಧಿಕಾರಿ ವಿನಯ್ ನರವಾಲ್ ಅವರು ಪತ್ನಿ ಜತೆ ಹನಿಮೂನ್ ಗಾಗಿ ಕಾಶ್ಮೀರದ ಪಹಲ್ಲಾಂಗೆ ಆಗಮಿಸಿದ್ದರು.
ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪತಿ ಮೃತಪಟ್ಟರೆ, ಬದುಕಿನ ಕನಸು ಕಟ್ಟಿಕೊಂಡಿದ್ದ ಪತ್ನಿ ಮೃತದೇಹದ ಮುಂದೆ ರೋದಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.