ಸವದತ್ತಿ: ಸಿಡಿಲು ಬಡಿದು ಇಬ್ಬರು ಸಾವು

0 Min Read

ಸವದತ್ತಿ: ತಾಲೂಕಿನ ಹಿಟ್ಟಣಗಿ ಗ್ರಾಮದ ಸರ್ವೇ ನಂಬರ್ 73ರ ಜಮೀನಿನಲ್ಲಿ ರವಿವಾರ ಸಂಜೆ ಸಿಡಿಲು ಬಡಿದು ಗಂಗವ್ವ ಚಂದ್ರಶೇಖರ ಜೀರಿಗವಾಡ ಮತ್ತು ಕಲಾವತಿ ವಿರೂಪಾಕ್ಷಪ್ಪ ಜೀರಿಗವಾಡ ಇವರು ಸ್ಥಳದಲ್ಲೇ ಮೃತರಾಗಿದ್ದಾರೆ.

ಸ್ಥಳಕ್ಕೆ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗನ್ನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

(ವರದಿ ಈರಣ್ಣಾ ಹೂಲ್ಲೂರ)

Share This Article
Leave a Comment

Leave a Reply

Your email address will not be published. Required fields are marked *

error: Content is protected !!