Watch our Channel:
ಶ್ರೀ ಈಶ್ವರ್ ಮಾರುತಿ ಗುಡಜ ಅವರು IFFE Awards 2025 ಯ "ಸಮಾಜ ಸೇವೆ ರತ್ನ ಪ್ರಶಸ್ತಿ" ಯನ್ನು ಗೆಲ್ಲುವುದು🎉
ಈಶ್ವರ್ ಮಾರುತಿ ಗುಡಜ ಅವರು ವೃತ್ತಿಯಲ್ಲಿ ಬೆಳಗಾವಿ ಟೈಮ್ಸ ...ತಿಂಗಳ ಪತ್ರಿಕೆ ಸಂಪಾದಕರು ಹಾಗೂ ಪ್ರವೃತ್ತಿಯಲ್ಲಿ ಸಮಾಜ ಸೇವಕರು ಮತ್ತು ರಾಜಕಾರಣಿ. ಅವರು ದಲಿತ ಸಮುದಾಯದ ಏಳಿಗೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ಖುದ್ದು ಪದವಿಗಳನ್ನು ಪಡೆದುಕೊಂಡಿದ್ದಾರೆ.
ದಲಿತ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲೆಂದು ಮತ್ತು ಉನ್ನತ ಸ್ಥಾನಕ್ಕೇರಲೆಂದು ಶ್ರಮಿಸುತ್ತಿದ್ದಾರೆ.ಏಷ್ಯಾ ವೈದಿಕ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯ (ASIA VEDIC CULTURE RESEARCH UNIVERSITY) ದಿಂದ ಗೌರವ ಡಾಕ್ಟರೇಟ್ (HONORARY DOCTORATE AWARD) ಅನ್ನು ಸಮಾಜ ಸೇವೆಗಾಗಿ ಪಡೆದಿದ್ದಾರೆ.
ಅವರು ಸಮಾಜದಲ್ಲಿ ನೊಂದವರಿಗೆ ಹಾಗೂ ದಲಿತರಿಗೆ ನ್ಯಾಯ ಸಿಗಲೆಂದು ಶ್ರಮಿಸುತ್ತಿದ್ದಾರೆ.ದಲಿತ ಸಮಾಜದ ಮುಖಂಡರಾಗಿ, ದೀನ ದಲಿತರ ನೋವನ್ನು ಅಳಿಸಿ, ಅವರ ಅಭಿವೃದ್ಧಿಗಾಗಿ ಹೋರಾಡುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿ, ಸಂಘ ಸಂಸ್ಥೆಗಳ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ, ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ.ಅಂಬೇಡ್ಕರ್ ವಿಚಾರ ವೇದಿಕೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈಶ್ವರ ಮಾ ಗುಡಜ ಮತ್ತು ಅವರ ಕುಟುಂಬವು ಕೇವಲ ಜಾತಿ ಧರ್ಮವನ್ನು ಲೆಕ್ಕಿಸದೆ ಎಲ್ಲ ಸಮುದಾಯದ ದೇವಾಲಯಗಳ ಸೇವೆ, ಧರ್ಮಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ.
ಅವರು 05/11/2019 ರಂದು ರಾಜಕೀಯ ಜೀವನವನ್ನು ಪ್ರಾರಂಭಿಸಿದರು.
ಹಿಂದಿನಿಂದಲೂ ರಾಜಕೀಯ ಮತ್ತು ಸಮಾಜ ಸೇವೆಯನ್ನು ಮಾಡುತ್ತಾ ಬಂದವರು.
ಗುಡಜ ಪರಿವಾರ ಮತ್ತು ಸ್ನೇಹಿತರ ಬಳಗದ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಟ್ರಸ್ಟ್ ಮೂಲಕ ಅವರು ನೊಂದವರಿಗೆ ಮತ್ತು ದಲಿತರಿಗೆ ಸಹಾಯ ಮಾಡುತ್ತಿದ್ದಾರೆ.
ಇವರು ಬಡವರ ಸೇವೆಗಾಗಿ ತಮ್ಮ ವೃತ್ತಿಯನ್ನು ತ್ಯಾಗ ಮಾಡಿ, ಬಡವರ ಸೇವೆ ಮಾಡುವುದು ನನ್ನ ಕರ್ತವ್ಯ ಎಂದು ತಮ್ಮ ಸೇವೆಯನ್ನು ಮುಂದುವರೆಸುತ್ತಿದ್ದಾರೆ
ಶ್ರೀ ಈಶ್ವರ್ ಮಾರುತಿ ಗುಡಜ ಅವರು IFFE Awards 2025 ಯ "ಸಮಾಜ ಸೇವೆ ರತ್ನ ಪ್ರಶಸ್ತಿ" ಯನ್ನು ಗೆಲ್ಲುವ ಮೂಲಕ, ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.
ಈ ಮಹೋನ್ನತ ಸಾಧನೆಗಾಗಿ, IFFE ಪ್ರಶಸ್ತಿಗಳ ಆಯೋಜಕರು ಹಾಗೂ DSK Global Foundation ಸಂಸ್ಥೆಯ ಮುಖ್ಯಸ್ಥರಾದ ಡಾ. ಸುನೀಲ್ ಕುಂಬಾರ್ ಅವರಿಂದ, ಸಾಧಕಾರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಈ ಗೆಲುವು ಅವರ ಆಯ್ಕೆ ಮಾಡಿದ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ. ಅವರ ಮುಂದಿನ ಎಲ್ಲಾ ಸೃಜನಾತ್ಮಕ ಕಾರ್ಯಗಳು ಮತ್ತು ಭವಿಷ್ಯದ ಪ್ರಯತ್ನಗಳಿಗೆ ನಮ್ಮ ಶುಭ ಹಾರೈಕೆಗಳು.ಎಂದು ಶ್ರೀ ಈಶ್ವರ್ ಮಾರುತಿ ಗುಡಜ ಅವರು IFFE Awards 2025 ಯ "ಸಮಾಜ ಸೇವೆ ರತ್ನ ಪ್ರಶಸ್ತಿ" ಯನ್ನು ಇಂದು ಬೆಂಗಳೂರಿನ ಕಲಾಗ್ರಾಮ ಸಂಸ್ಕೃತಿಕ ಭವನ ಸೆಕೆಂಡ ಸ್ಟೇಜ ಮಲ್ಲತ್ತಹಳ್ಳಿ ನಾಗರಭಾವಿ ಬೆಂಗಳೂರಿನಲ್ಲಿ ನೀಡಲಾಯಿತು "ಶ್ರೇಷ್ಠತಾ ಪ್ರಶಸ್ತಿಗಳು" ವಿಭಾಗದಲ್ಲಿ "ಸಮಾಜ ಸೇವಾ ರತ್ನ ಪ್ರಶಸ್ತಿ"ಯನ್ನು ಸ್ವೀಕರಿಸಲು ಈಶ್ವರ ಮಾರುತಿ ಗುಡಜ ಅವರಿಗೆ ಪ್ರಶಸ್ತಿಯನ್ನು ನೀಡಿದ್ದು ನಮಗೆ ಅಪಾರ ಸಂತೋಷವಾಗುತ್ತಿದೆ. "IFFE ಪ್ರಶಸ್ತಿಗಳು" 2025 (ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಶ್ರೇಷ್ಠತಾ ಪ್ರಶಸ್ತಿಗಳು) ಸಮಾರಂಭದಲ್ಲಿ ನಿಮ್ಮನ್ನು ಗೌರವಿಸೀದ್ದು ನಮಗೆ ತುಂಬಾ ಸಂತೋಷದ ವಿಷಯ ವಾಗಿದೆ ನಿಮ್ಮ ಸಮಾಜ ಸೇವಾ ಕ್ಷೇತ್ರದಲ್ಲಿ ನಿಮ್ಮ ಅತ್ಯುತ್ತಮ VAL ಕೊಡುಗೆಯನ್ನು ಗುರುತಿಸಿ ಇದನ್ನು ನೀಡಲಾಗಿದೆ.ಎಂದು ಈ ಮಹೋನ್ನತ ಸಾಧನೆಗಾಗಿ, IFFE ಪ್ರಶಸ್ತಿಗಳ ಆಯೋಜಕರು ಹಾಗೂ DSK Global Foundation ಸಂಸ್ಥೆಯ ಮುಖ್ಯಸ್ಥರಾದ ಡಾ. ಸುನೀಲ್ ಕುಂಬಾರ್ ಅವರು ತಿಳಿಸಿದ್ದರು.Show More
ಶ್ರೀ ಈಶ್ವರ್ ಮಾರುತಿ ಗುಡಜ ಅವರು IFFE Awards 2025 ಯ "ಸಮಾಜ ಸೇವೆ ರತ್ನ ಪ್ರಶಸ್ತಿ" ಯನ್ನು ಗೆಲ್ಲುವುದು🎉
*ಶ್ರೀ ಈಶ್ವರ್ ಮಾರುತಿ ಗುಡಜ ಅವರು IFFE Awards 2025 ಯ "ಸಮಾಜ ಸೇವೆ ರತ್ನ ...
ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಜರುಗಿತುಸಲಾಯಿತು
ರವಿವಾರ ದಿನಾಂಕ 25-01-2026 ರಂದು ಮುಂಜಾನೆ 7 ಗಂಟೆಯಿಂದ ಶ್ರೀಶೈಲ ಜಗದ್ಗುರುಗಳ ...
🔸ಗೋಕಾಕ ನಗರದಲ್ಲಿ ಶ್ರೀಕ್ಷೇತ್ರ ಯಡೂರ ವೀರಭದ್ರೇಶ್ವರ ದೇವಸ್ಥಾನದ ಶ್ರೀಶೈಲ ಜಗದ್ಗುರುಗಳ ಧರ್ಮ ಜಾಗೃತಿ ಸಮಾರಂಭದ.
12ನೇ ಸತೀಶ್ ಶುಗರ್ಸ್ ಕ್ಲಾಸಿಕ್ ಬಾಡಿ ಬಿಲ್ಡಿಂಗ್ ಚಾಂಪಿಯನ್ಶಿಪ್-2026 ನೇರ ಪ್ರಸಾರ ಕಾರ್ಯಕ್ರಮ ಗೋಕಾಕ.
ಶಾಸಕ ರಮೇಶ ಜಾರಕಿಹೋಳಿ ಇವರಿಂದ ಉಪ್ಪಾರಟ್ಟಿ,ಮಾಲದಿನ್ನಿ, ಮಮದಾಪುರದಲ್ಲಿ ವಿವಿದ ಕಾಮಗಾರಿಗಳಿಗೆ ಭೂಮಿ ಪೂಜೆ.
ಬೆಳಗಾವಿಯ ಐಜಿಪಿಯಾಗಿದ್ದ,ಈಗಿನ ಡಿಜಿಪಿ ರಾಮಚಂದ್ರರಾವ್ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್!
ಸಾಹುಕಾರ್ಅಭಿಮಾನಿಗಳ ಒಕ್ಕೂಟ ದಿಂದ ಪತ್ರಿಕಾಗೋಷ್ಠಿ,,
22ನೇ ಸತೀಶ್ ಶುಗರ್ ಅವಾರ್ಡ್ಸ್ಸಾಂಸ್ಕೃತಿಕ ಹಬ್ಬ ಮೊದಲನೆಯ ದಿನ ನೇರ ಪ್ರಸಾರ #chandannaduNews #gokak # Belagavi
ಮಕರ ಸಂಕ್ರಾಂತಿ ನಿಮಿತ್ಯ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮಾರ್ಕಂಡೇಯ ನಗರದ ಗೋಕಾಕ.
ಮಕರ ಸಂಕ್ರಾಂತಿ ನಿಮಿತ್ಯ ಅಯ್ಯಪ್ಪ ಸ್ವಾಮಿಯ ಮಹಾಪೂಜೆ. ಗೋಕಾಕಿನ ಮಾರ್ಕಂಡೇಯ ನಗರದ ...
16.17.18 ಸತೀಶ ಶುಗರ್ಸ್ ಅವಾರ್ಡ್ಸ್2026 ಸುದ್ದಿಗೋಷ್ಠಿ...
ರಾಯಬಾಗ ಪಟ್ಟಣದಲ್ಲಿ 208 ನೇ ಭೀಮಾ ಕೊರೆಗಾಂವ ವಿಜಯೋತ್ಸವದ ಶೌರ್ಯ ದಿವಸ ಕಾರ್ಯಕ್ರಮ ನೇರ್ ಪ್ರಸಾರ
ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಸಮಾಹ ಶಿಕ್ಷಣ ಸಂಸ್ಥೆಗಳು ವಾರ್ಷಿಕ ಸ್ನೇಹ ಸಮ್ಮೇಳನದ ಕ್ರೀಡಾಕೂಟಗಳ ಉದ್ಘಾಟನೆ

